skip to main
|
skip to sidebar
ಮನದಾಳದ ಮಾತುಗಳು
Sunday, June 20, 2010
ಸ್ವಾಗತ.
ಸ್ವಾಗತ.
ಪೂರ್ಣಚಂದಿರನು ತನ್ನ ಮನೆಗೆ ಹೋಗಲು
ನಿನಗಾಗಿ ಕಾಯುತಿಹನು..
ಮುಂಜಾವಿನ ಇಬ್ಬನಿಯು
ನಿನ್ನ ಸ್ಪರ್ಶಕ್ಕೆ ಕಾಯುತಿಹುದು..
ಹಕ್ಕಿಗಳು ಚಿಲಿಪಿಲಿಯೆನ್ನುತ್ತ
ಇಂಚರವ ಹಾಡುತಿಹುದು..
ಬಾ ಭಾನುತೇಜನೇ
ನಿನಗಿದೋ ಸ್ವಾಗತ....
Newer Posts
Older Posts
Home
Subscribe to:
Posts (Atom)
Blog Archive
▼
2010
(3)
▼
June
(1)
ಸ್ವಾಗತ.
►
March
(1)
►
January
(1)
►
2009
(5)
►
December
(2)
►
November
(3)
ನನ್ನ ಬಗ್ಗೆ.....
ಸುಬ್ರಹ್ಮಣ್ಯ ಹೆಗಡೆ
ನನ್ನ ಬಗ್ಗೆ ಹೇಳಿಕೊಳ್ಳುವಂತದ್ದೇನು ಇಲ್ಲ. ಮನಸ್ಸಿಗೆ ಬಂದಿದ್ದನ್ನು ಇಲ್ಲಿ ಗೀಚುವ ಬಯಕೆ.....
View my complete profile
Followers